ಬೆಂಗಳೂರು : ಎಲ್ಲರಿಗೂ ತಾವು ಐಶ್ವರ್ಯವಂತರಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ದೇವರಿಗೆ ಪೂಜೆ ಪುಸ್ಕಾರಗಳನ್ನು ಮಾಡುತ್ತಾರೆ. ಆದರೆ ದೇವರಿಗೆ ದೀಪ ಹಚ್ಚುವಾಗ ಈ ನಿಯಮವನ್ನು ಪಾಲಿಸಿದರೆ ನಿಮಗೆ ಐಶ್ವರ್ಯ ದೇವತೆ ಒಲಿಯುತ್ತಾಳೆ.