ಬೆಂಗಳೂರು : ಜಾತಕದಲ್ಲಿ ದೋಷವಿದ್ದಾಗ ನಮಗೆ ದುರಾದೃಷ್ಟಗಳು ಕಾಡುತ್ತವೆ. ಅದಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಿಹಾರಗಳನ್ನು ಮಾಡಿದರೆ ಅದೃಷ್ಟ ಒಲಿದು ಬರುತ್ತದೆ.