ಬೆಂಗಳೂರು : ನವರಾತ್ರಿಯ ಕೊನೆಯ ದಿನವಾದ ಇಂದು ಸಿದ್ಧಿದಾತ್ರಿಯ ಆರಾಧನೆ ಮಾಡಲಾಗುತ್ತದೆ. ಈ ದೇವಿಯ ಪೂಜೆ ಮಾಡಿದರೆ ಸುಖ-ಸಂಪತ್ತು, ಶಾಂತಿ ಪ್ರಾಪ್ತವಾಗಲಿದೆಯಂತೆ.