ಬೆಂಗಳೂರು : ಕೆಲವರ ಕೈಯಲ್ಲಿ ಹಣ ಉಳಿಯುವುದಿಲ್ಲ. ಅವರು ಎಷ್ಟೇ ಕಷ್ಟ ಪಟ್ಟು ದುಡಿದು ಉಳಿತಾಯ ಮಾಡಲು ಹೊರಟರೆ ಅವರ ಆ ಹಣ ಬೇರೆ ಯಾವುದಕ್ಕಾದರೂ ಖರ್ಚಾಗಿ ಹೋಗುತ್ತದೆ. ಅದರಲ್ಲೂ ಈ ಮೂರು ನಕ್ಷತ್ರದಲ್ಲಿ ಹುಟ್ಟಿದವರಲ್ಲಿ ಎಷ್ಟೇ ಹಣವಿದ್ದರೂ ಅದು ಖರ್ಚಾಗಿ ಹೋಗುತ್ತದೆ.