ಬೆಂಗಳೂರು : ಕೆಲವರ ಜೀವನವು ಸಮಸ್ಯೆ ಆಗರವಾಗುತ್ತದೆ. ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಂತವರು ಕಾಗೆಗಳಿಗೆ ಈ ಆಹಾರವನ್ನು ಹಾಕಿ.