ಬೆಂಗಳೂರು : ನಿಮ್ಮ ಜೀವನದಲ್ಲಿ ಶಿವನ ಅನುಗ್ರಹ ದೊರೆತರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಹಾಗಾಗಿ ಇಂದು ಮಹಾಶಿವರಾತ್ರಿ ವಿಶೇಷ ದಿನವಾದ್ದರಿಂದ ಇಂದು ಶಿವನ ಪೂಜಿಸುತ್ತಾ ಈ 2 ಮಂತ್ರವನ್ನು ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.