ಬೆಂಗಳೂರು : ಶನಿದೇವನನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವನ ಅನುಗ್ರಹ ಯಾರ ಮೇಲಿರುತ್ತದೆಯೋ ಅವರು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಹಾಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದಂದು ಹುಟ್ಟಿದವರ ಮೇಲೆ ಶನಿಯ ಅನುಗ್ರಹವಿರುತ್ತದೆಯಂತೆ.