ಬೆಂಗಳೂರು : ಮಂಗಳಮುಖಿಯರನ್ನು ಶಿವನ ಅರ್ಧನಾರೇಶ್ವರ ಸ್ವರೂಪವೆಂದು ಹೇಳುತ್ತಾರೆ. ಆದ್ದರಿಂದ ಒಳ್ಳೇ ಕೆಲಸಕ್ಕೆ ಹೋರಟಾಗ ಮಂಗಳಮುಖಿಯರು ಎದುರು ಬಂದರೆ ಶುಭ ಸಂಕೇತವೆನ್ನುತ್ತಾರೆ. ಹೋದ ಕೆಲಸ ನಿರ್ವಿಘ್ನವಾಗಿ ನೆರೆವೇರುತ್ತದೆ ಎನ್ನುತ್ತಾರೆ. ಮಂಗಳಮುಖಿಯರು ಬೇಡಿ ಬಂದಾಗ ಬರಿಗೈನಲ್ಲಿ ಕಳಿಸುವುದು ಶುಭವಲ್ಲವೆಂದು ಎನ್ನುತ್ತಾರೆ. ಯಾಕೆಂದರೆ ಅವರು ಶಾಪ ನೀಡಿದರೆ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಒಂದು ವೇಳೆ ಅವರ ಮನಸ್ಸಿಗೆ ಖುಷಿ ಪಡಿಸಿದರೆ ಅವರು ಆಶೀರ್ವಾದ ಮಾಡುತ್ತಾರಂತೆ. ಇದು ಆ ವ್ಯಕ್ತಿಯ ಅದೃಷ್ಟವನ್ನು