ಬೆಂಗಳೂರು : ಶುಕ್ರವಾದಂದು ಗೌರಿ ಹಬ್ಬವಿದೆ. ಅಂದು ಗೌರಿ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಿದರೆ ನಿಮಗೆ ಗೌರಿ ಗಣೇಶನ ಅನುಗ್ರಹ ದೊರೆತು ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.