Normal 0 false false false EN-US X-NONE X-NONE ಬೆಂಗಳೂರು : ನಮ್ಮ ಸುತ್ತಮುತ್ತಲು ನಕರಾತ್ಮಕ ಶಕ್ತಿಗಳು ಸುತ್ತುತ್ತಿರುತ್ತವೆ. ಇವು ಮನೆಯೊಳಗೆ ಪ್ರವೇಶಿಸಲು ಕಾಯುತ್ತಿರುತ್ತವೆ. ಒಂಧು ವೇಳೆ ಇವು ಮನೆಯನ್ನು ಪ್ರವೇಶಸಿದರೆ ಆ ಮನೆಯಲ್ಲಿ ದರಿದ್ರ ತಾಂಡವಾಡುತ್ತದೆ. ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ. ಉಪ್ಪು ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸುತ್ತದೆ. ಆದಕಾರಣ ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಈ ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಲು ಈ ಉಪ್ಪನ್ನು ಬೌಲ್