ಬೆಂಗಳೂರು : ಜೀವನ ಸಾಗಿಸಲು ವ್ಯಕ್ತಿಗಳು ಯಾವುದಾದರೊಂದು ವ್ಯಾಪಾರಕ್ಕೆ ಕೈ ಹಾಕುತ್ತಾರೆ. ಈ ವ್ಯಾಪಾರದಲ್ಲಿ ಯಶಸ್ಸು ಕಾಣಬೇಕೆಂದು ಅವರು ಬಯಸುತ್ತಾರೆ. ಹಾಗಾಗಿ ವ್ಯಾಪಾರ ಮಾಡುವ ಮುನ್ನ ಪೂಜೆ, ಪುನಸ್ಕಾರ ಮಾಡುತ್ತಾರೆ. ಆದರೆ ಪೂಜೆ ಜೊತೆ ವಾಸ್ತುವಿನ ಬಗ್ಗೆಯೂ ಗಮನ ನೀಡಬೇಕು.