ಬೆಂಗಳೂರು : ಅಂದುಕೊಂಡ ಕಾರ್ಯಗಳು ಕೈಗೂಡದೇ ಹೋದಾಗ ಬೇಸರವಾಗುವುದು ಸಹಜ. ಆದ್ದರಿಂದ ಈ ಕಾರ್ಯಸಿದ್ಧಿಗಾಗಿ ವ್ಯಕ್ತಿಗಳು ತಮ್ಮ ರಾಶಿಗನುಗುಣವಾಗಿ ಮಂತ್ರಗಳನ್ನು ಜಪಿಸಬೇಕು. ಆಗ ಕಾರ್ಯಗಳು ಯಶಸ್ವಿಯಾಗಿ ನೇರವೇರುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಮೇಷ ರಾಶಿ:ಮೇಷ ರಾಶಿಯವರು ಓಂ ಐಂ ಕ್ಲೀಂ ಶೌ೦ ಮಂತ್ರವನ್ನು ಜಪಿಸಬೇಕು.ವೃಷಭ ರಾಶಿ:ವೃಷಭ ರಾಶಿಯವರು ಪಠಿಸಬೇಕಾದ ಮಂತ್ರ ಓಂ ಹ್ರೀಂ ಕ್ಲೀಂ ಶ್ರೀಂಮಿಥುನ ರಾಶಿ:ಮಿಥುನ ರಾಶಿಯವರು ಜಪಿಸಬೇಕು ಮಂತ್ರ ಓಂ ಶ್ರೀಂ ಐ0 ಶೌ ಕಟಕ ರಾಶಿ:ಕಟಕ