ಬೆಂಗಳೂರು : ಇಂದು ವರಮಹಾಲಕ್ಷ್ಮೀ ಹಬ್ಬ. ಮುತ್ತೈದೆಯರು ತಮ್ಮ ಪತಿಯ ಶ್ರೇಯಸ್ಸಿಗಾಗಿ ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿ ಆರಾಧಿಸುತ್ತಾರೆ. ಇಂದು ಲಕ್ಷ್ಮೀಗೆ ಸುಗಂಧ ದ್ರವ್ಯಗಳನ್ನು , ವಿವಿಧ ಹೂವು ಹಣ್ಣುಗಳನ್ನು, ಅರಶಿನ ಕುಂಕುಮಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಆದರೆ ಇಂದು ಮಾಡುವ ಈ ಲಕ್ಷ್ಮೀ ಪೂಜೆ ಫಲ ನೀಡಬೇಕೆಂದರೆ ಈ ಒಂದು ಹೂವನ್ನಿಟ್ಟು ಪೂಜೆ ಮಾಡಬೇಕಂತೆ.