ಬೆಂಗಳೂರು : ನವಿಲುಗರಿಯನ್ನು ಕೃಷ್ಣ ತನ್ನ ತಲೆಯ ಮೇಲೆ ಹಾಗೂ ಇಂದ್ರ ತನ್ನ ಸಿಂಹಾಸನದ ಮೇಲೆ ಇಡುತ್ತಾರೆ. ಹಾಗಾಗಿ ಹಿಂದೂ ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ಹಾಗಾಗಿ ನವಿಲುಗರಿಯನ್ನು ಬಳಸುವುದರಿಂದ ಹಲವು ಲಾಭಗಳನ್ನು ಪಡೆಯಬಹುದು.