ಬೆಂಗಳೂರು : ಆಂಜನೇಯನ ದೇವಸ್ಥಾನಗಳಲ್ಲಿ ಹೆಚ್ಚಾಗಿ ಆಂಜನೇಯನ ಮೂರ್ತಿಗೆ ಅಥವಾ ಬಾಲಕ್ಕೆ ಬೆಣ್ಣೆಯನ್ನು ಹಚ್ಚಿ ಪೂಜಿಸುತ್ತಾರೆ. ಕೆಲವರಿಗೆ ಇದರ ಹಿಂದಿನ ಕಾರಣವೆನೆಂಬುದು ತಿಳಿದಿಲ್ಲ. ಯಾಕೆ ಈ ರೀತಿ ಆಂಜನೇಯನ ಬಾಲಕ್ಕೆ ಬೆಣ್ಣೆ ಹಚ್ಚುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.