ಬೆಂಗಳೂರು : ಶಿವನು ಭಕ್ತರ ಕಷ್ಟಗಳನ್ನು ಬಹಳ ಬೇಗ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಎಲ್ಲರೂ ತಮ್ಮ ಕಷ್ಟಗಳನ್ನು ನಿವಾರಿಸೆಂದು ಶಿವನ ಮೊರೆ ಹೋಗುತ್ತಾರೆ. ಶಿವನನ್ನು ಪೂಜಿಸುವಾಗ ಶಿವಲಿಂಗ ಅಥವಾ ಶಿವನ ಫೋಟೋಗೆ ಮಾತ್ರ ಪೂಜಿಸಬೇಕೆಂದಿಲ್ಲ. ಶಿವನಿಗೆ ಸಂಬಂಧಪಟ್ಟ ಈ ವಸ್ತುಗಳನ್ನು ಪೂಜಿಸಿದರೂ ಶಿವನನ್ನೇ ಪೂಜಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.