ಬೆಂಗಳೂರು: ಕಣ್ಣಿನ ದೋಷದಿಂದ ಬಳಲುತ್ತಿರುವವರು, ಸರ್ಪದೋಷ, ಕುಜದೋಷ ಮುಂತಾದ ದೋಷಗಳಿಂದ ಸಮಸ್ಯೆಗೀಡಾದವರು ಪ್ರತಿನಿತ್ಯ ಗರುಡ ದೇವರ ಅಷ್ಟೋತ್ತರ ಮಾಡಿದರೆ ಒಳ್ಳೆಯದು.