ಬೆಂಗಳೂರು: ದೇವಾಲಯಗಳಿಗೆ ಹೋದರೆ ತೀರ್ಥ ಪ್ರಸಾದವನ್ನು ಸ್ವೀಕರಿಸುವಾಗ ಭಕ್ತಿಯಿಂದ ತಲೆಗೂ ಸಿಂಪಡಿಸಿಕೊಳ್ಳುತ್ತೇವೆ. ಅದರ ಜತೆಗೆ ಇನ್ನೊಂದು ಕೆಲಸ ಮಾಡಿದರೆ ಹೆಚ್ಚಿನ ಫಲ ಪ್ರಾಪ್ತಿಯಾಗುವುದು.