ಬೆಂಗಳೂರು: ಎಲ್ಲರೂ ಬೇಡುವುದು ಶ್ರೀಮಂತಿಕೆ, ಆರ್ಥಿಕ ಅನುಕೂಲವನ್ನು. ಆದರೆ ಹಣಕಾಸಿನ ತೊಂದರೆ ಎದುರಾದಾಗ ಯಾವ ಕೆಲಸವೂ ಮುಂದೆ ಸಾಗದ ಸ್ಥಿತಿ ಎದುರಾಗುತ್ತದೆ.