ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿಸಿರದ ರೀತಿಯಲ್ಲಿ ಬಡ್ತಿ, ಮುನ್ನಡೆ ತೋರಿಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶದಿಂದ ಸಂತಸವಾಗಲಿದೆ. ಚಾಲನೆ ವೃತ್ತಿ ಮಾಡುವವರಿಗೆ ಅಪಘಾತದ ಭಯವಿದೆ. ಎಚ್ಚರ ಅಗತ್ಯ.ವೃಷಭ: ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಆದಾಯವಿದ್ದರೂ ಅಷ್ಟೇ ಖರ್ಚೂ ಕಂಡುಬರುವುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಬೆಳೆ ಹಾನಿ ಸಂಭವವಿದೆ. ತಾಳ್ಮೆಯಿಂದಿರಿ.ಮಿಥುನ: ಸಂಸಾರಸದಲ್ಲಿ ನೋವು-ನಲಿವಿನ ಸಮಚಿತ್ತದ ದಿನ ಇಂದು