ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮೇಲ್ನೋಟಕ್ಕೆ ಎಲ್ಲವೂ ಸುಗಮವಾಗಿದೆ ಎಂದರೂ ಒಳಗೊಳಗೇ ನಿಮ್ಮ ವಿರುದ್ಧ ಮಸಲತ್ತು ಮಾಡುವವರು ಇರಲಿದ್ದಾರೆ. ಎಚ್ಚರಿಕೆಯಿಂದಿರುವುದು ಮುಖ್ಯ. ಆರ್ಥಿಕವಾಗಿ ಬಾಕಿ ಹಣ ಬಾರದೇ ಚಿಂತೆಗೊಳಗಾಗುವಿರಿ. ಆರೋಗ್ಯ ಸುಧಾರಿಸುವುದು.ವೃಷಭ: ಕೇವಲ ಭ್ರಮೆಯಲ್ಲಿ ಇರಬೇಡಿ. ಹಗಲುಗನಸು ಕಾಣುತ್ತಾ ಕಾರ್ಯದಲ್ಲಿ ಉದಾಸೀನ ಪ್ರವೃತ್ತಿ ತೋರಿದರೆ ತೊಂದರೆ ತಪ್ಪಿದ್ದಲ್ಲ. ಪರಿಶ್ರಮ ಪಟ್ಟು ದುಡಿದರೆ ತಕ್ಕ ಫಲ ಕಾಣುವಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾದೀತು.ಮಿಥುನ: ಬ್ಯಾಂಕ್