ಬೆಂಗಳೂರು: ನಾವು ಹಿಂದೆ ಮಾಡಿದ ಪಾಪದ ಫಲಗಳನ್ನು ಆ ಭಗವಂತ ಲೆಕ್ಕ ಇಟ್ಟುಕೊಂಡು, ಅದಕ್ಕೆ ಕಾಲ ಕಾಲಕ್ಕೆ ತಕ್ಕ ಫಲ ಅನುಭವಿಸುವಂತೆ ಮಾಡುತ್ತಾನೆ ಎಂಬ ನಂಬಿಕೆ ನಮ್ಮದು.