ಬೆಂಗಳೂರು: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಸಾಲೇ ಇದೆ. ಆದರೆ ಗುರು ಸ್ಥಾನದಲ್ಲಿರುವವರಿಗೆ ತೊಂದರೆ ಮಾಡಿದರೆ ಆ ಶಾಪ ನಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.