ಬೆಂಗಳೂರು: ಸಾಡೇ ಸಾತ್ ಶನಿಪ್ರಭಾವದಿಂದ ಕೈ ಹಿಡಿದ ಕಾರ್ಯಗಳು ನೆರವೇರುತ್ತಿಲ್ಲ, ಜೀವನದಲ್ಲಿ ಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಶನಿವಾರಗಳಂದು ಈ ಪೂಜೆಗಳನ್ನು ಮಾಡಿದರೆ ಸಾಕು.