ಬೆಂಗಳೂರು: ಗುರುವಾರವೆಂದರೆ ಗುರು ರಾಘವೇಂದ್ರರ ದಿನ. ಈ ದಿನ ರಾಯರನ್ನು ಭಕ್ತಿಯಿಂದ ಬೇಡಿಕೊಂಡರೆ ಬೇಡಿದ ವರವನ್ನು ಕರುಣಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ ಆ ದಿನ ಹೇಗೆ ಪೂಜೆ ಮಾಡಬೇಕು ಗೊತ್ತಾ?