ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಮಂಗಳವಾರ ಆಗಸ್ಟ್ 4. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ಶ್ರವಣ, ಶುಕ್ಲ ಪಕ್ಷ, ಶ್ರವಣ ನಕ್ಷತ್ರ ಸೌಭಾಗ್ಯ ಯೋಗ, ಬಾಲವ ಕರಣ. ಇಂದು ಅಪರಾಹ್ನ 11.50 ರಿಂದ 12.40 ರವರೆಗೆ. ರಾಹುಕಾಲ ಅಪರಾಹ್ನ 03.25 ರಿಂದ 05.00 ವರೆಗೆ. ಗುಳಿಗಕಾಲ ಅಪರಾಹ್ನ