ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಶುಕ್ರವಾರ ಆಗಸ್ಟ್ 7. ಶಾರ್ವರಿ ಸಂವತ್ಸರ, ಉತ್ತರಾಯಣ. ಶ್ರಾವಣ ಮಾಸ ಗ್ರೀಷ್ಮ ಋತು, ಪೂರ್ವಾಭದ್ರ, ಕೃಷ್ಣ ಪಕ್ಷ, ಚತುರ್ಥಿ, ಪೂರ್ವಾಭದ್ರ ನಕ್ಷತ್ರ ಸುಕರ್ಮಣ ಯೋಗ, ಬವ ಕರಣ. ಇಂದು ಅಪರಾಹ್ನ 11.49 ರಿಂದ 12.40 ರವರೆಗೆ. ರಾಹುಕಾಲ ಬೆಳಿಗ್ಗೆ 10.40 ರಿಂದ 12.15 ವರೆಗೆ. ಗುಳಿಗಕಾಲ