ಬೆಂಗಳೂರು: ಹೆಚ್ಚಿನವರು ಕುಜ ಮತ್ತ ಬುಧ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?ಕುಜ ಮತ್ತ ಬುಧ ಪ್ರಭಾವ: ಒಟ್ಟಿಗೆ ಇದ್ದರೆ ನರಸಿಂಹ ಸ್ವಾಮಿ ಆರಾಧನೆಯನ್ನು ಮಾಡಬೇಕು. ನರಸಿಂಹ ಮಂತ್ರವನ್ನು ಜಪಿಸಬೇಕು. ಉಗ್ರಂ ವೀರಂ ಮಹಾವಿಷ್ಣುಂ ಜಾಲ್ವಂತಂ ಸರ್ವತೋಮುಖಂ. ನಾರಸಿಂಹಂ ಭೀಷಣಂ ಭದ್ರಂ ಮೃತ್ಯುರ್ ಮೃತ್ಯುರ್ ನಮಾಮ್ಯಹಂ.ಈ ಮಂತ್ರವನ್ನು 108 ಭಾರಿ ಬೆಳಗ್ಗೆ ಮತ್ತು ಸಂಜೆ ಜಪಿಸಬೇಕು. ಇನ್ನು ಕುಜನ ಪ್ರಭಾವ