ಬೆಂಗಳೂರು: ಮನೆಯಲ್ಲಿ ಸಂಪತ್ತು ವೃದ್ಧಿಯಾಗಬೇಕು, ಕೂಡಿಟ್ಟ ಹಣಕ್ಕೆ ಯಾವುದೇ ತೊಂದರೆಯಾಗಬಾರದು ಎಂದರೆ ಮನೆಯಲ್ಲಿ ಲಾಕರ್ ಇರುವ ತಿಜೋರಿ ಯಾವ ದಿಕ್ಕಿನಲ್ಲಿರಿಸಬೇಕು ಎನ್ನುವುದೂ ಮುಖ್ಯವಾಗುತ್ತದೆ.