ಬೆಂಗಳೂರು: ನಾವು ಮಾಡುವ ಕೆಲಸಗಳಲ್ಲಿ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇದೆಲ್ಲವನ್ನೂ ಮೇಲೆ ಕೂತ ಭಗವಂತ ನೋಡುತ್ತಿರುತ್ತಾನೆ. ನಮ್ಮ ಕಾರ್ಯಕ್ಕೆ ಅನುಸಾರವಾಗಿ ನಮ್ಮ ಪಾಪದ ಲೆಕ್ಕ ಭರ್ತಿಯಾಗುತ್ತಾ ಹೋಗುತ್ತದೆ ಎಂಬ ನಂಬಿಕೆಯಿದೆ.ಹಾಗಿದ್ದರೆ ಪಾಪದ ಫಲ ಯಾರಿಗೆ ಮತ್ತು ಹೇಗೆ ಸಿಗುತ್ತದೆ? ಕೆಲವೊಮ್ಮೆ ನಾವು ಪ್ರತ್ಯಕ್ಷವಾಗಿ ಕೆಡುಕು ಮಾಡದೇ ಇದ್ದರೂ, ನಾವು ಮಾಡುವ ಕೆಲಸಗಳಿಂದ ಇನ್ನೊಬ್ಬರಿಗೆ ತೊಂದರೆಯಾದರೂ ಅದರ ಫಲ ನಾವು ಅನುಭವಿಸಬೇಕಾಗುತ್ತದೆ.ನಾವು ಯಾರಾದರೊಬ್ಬರ ಪಾಪದ ಕೆಲಸಗಳನ್ನು ಮಾತನಾಡುವುದು, ಅದರ