ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಗೃಹ ಪ್ರವೇಶವಾಗುವಾಗ ಗೋವುಗಳನ್ನು ಕರೆತರುವುದು ಇದೆ. ಆದರೆ ಈ ಆಚರಣೆ ಹಿಂದಿನ ಉದ್ದೇಶವೇನು ಗೊತ್ತಾ?ಗೋವು ಕಾಮಧೇನುವಿನ ಸಂಕೇತವಾಗಿರುವುದಕ್ಕೆ ತ್ರಿಮೂರ್ತಿಗಳಾದಿಯಾಗಿ ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿರುತ್ತಾರೆ. ಸಾಕಿ ಸಲಹಿದವರಿಗೆ ಪ್ರೀತಿ ತೋರುವ ಈ ಗೋವು ಕೂಡಿ ಬಾಳುವುದರ ಮಹತ್ವ ಕಲಿಸಿಕೊಡುತ್ತದೆ.ಇಂತಹ ಗೋವನ್ನು ಮನೆಯೊಳಗೆ ಕರೆಸಿದರೆ ದುಷ್ಟ ಶಕ್ತಿಗಳು, ಗ್ರಹಗಳು ದೂರವಾಗುವುದು. ಮನೆಯೊಳಗೆ ಬಂದ ಆಕಳು ತಿಂಡಿ ತಿನಿಸು ತಿಂದು ಗಂಜಲು ಹೊಯ್ದರೆ ಮನೆ ಉದ್ದಾರವಾದಂತೆ ಎಂದರ್ಥ.ತಾಜಾ