ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ನೆರವೇರಿಸುವುದಕ್ಕೂ ಮೊದಲೇ ಮತ್ತೆ ಬಾಬ್ರಿ ಮಸೀದಿ ಬಗ್ಗೆ ಸಂಸದರೊಬ್ಬರು ಧ್ವನಿ ಎತ್ತಿದ್ದಾರೆ.