ಬೆಂಗಳೂರು: ವಿಪರೀತ ಟಿವಿ, ಮೊಬೈಲ್ ನೋಡುತ್ತಿದ್ದರೆ, ಬಿಸಿಲಿಗೆ ಮೈ ಒಡ್ಡಿದರೆ, ಮಾನಸಿಕ ಒತ್ತಡ ಇತ್ಯಾದಿಗಳಿಂದ ಕಣ್ಣಿನ ಕೆಳಭಾಗದಲ್ಲಿ ಕಪ್ಪುವರ್ತುಲವುಂಟಾಗುವುದು ಸಾಮಾನ್ಯ. ಇದರಿಂದ ಮಹಿಳೆಯರು ತಮ್ಮ ಚಂದದ ಮೊಗ ಹಾಳಾಯಿತು ಎಂದು ಬೇಸರಪಡುತ್ತಾರೆ. ಇದಕ್ಕೆ ಇಲ್ಲಿದೆ ಒಂದು ಮನೆ ಮದ್ದು. ಕಪ್ಪು ವರ್ತುಲ ನಿವಾರಣೆಗೆ ಪ್ರತಿನಿತ್ಯ ಆಲೂಗಡ್ಡೆಯ ರಸವನ್ನು ಆ ಭಾಗಕ್ಕೆ ಹಚ್ಚಿಕೊಂಡು ಕೆಲ ಕಾಲ ಹಾಗೆಯೇ ಬಿಟ್ಟು ಶುದ್ಧ ನೀರಿನಲ್ಲಿ ಮುಖ ತೊಳೆಯುತ್ತಿದ್ದರೆ ಉತ್ತಮ. ಇದಲ್ಲದೇ ಹೋದರೆ ಕೊಂಚ ಟೊಮೆಟೋ