ಬೆಂಗಳೂರು : ಮುಖದಲ್ಲಿ ಒಂದು ಮೊಡವೆ ಕಂಡರೆ ಸಾಕು, ಮನಸ್ಸಿಗೆ ಏನೋ ಬಂದು ಬಗೆಯ ಕಿರಿಕಿರಿ. ಆ ಮೊಡವೆ ಹೋಗುವವರೆಗೂ ನೆಮ್ಮದಿ ಇರುವುದಿಲ್ಲ. ಇದಕ್ಕೆ ಒಂದು ಮುಖ್ಯವಾದ ಔಷಧಿ ಎಂದರೆ ನಮ್ಮ ಬಾಯಲ್ಲಿರುವ ಎಂಜಲು/ಲಾಲಾರಸ. ಕೇಳಿದರೆ ಆಶ್ಚರ್ಯ ಎನಿಸಬಹುದು. ಆದರೆ ಇದು ನಿಜ. ಸೌಂದರ್ಯ ತಜ್ಞರು ಮತ್ತು ಕೆಲವು ಸಂಶೋಧನೆಯ ಆಧಾರದ ಮೇಲೆ ದೃಢ ಪಡಿಸಲಾಗಿದೆ.