ಬೆಂಗಳೂರು: ಕೆಲವರಿಗೆ ವಿವಾಹಕ್ಕೆ ನೂರೆಂಟು ಅಡ್ಡಿ ಬರುತ್ತಿವೆಯಲ್ಲಾ ಎಂಬ ಚಿಂತೆಯಿರುತ್ತದೆ. ಅಂತಹವರು ಈ ಹೋಮವನ್ನು ಭಕ್ತಿಯಿಂದ ಮಾಡಿದರೆ ಬರುವಂತಹ ಅಡ್ಡಿ ಆತಂಕಗಳೆಲ್ಲಾ ನಿವಾರಣೆಯಾಗಿ ಶೀಘ್ರ ಕಂಕಣ ಬಲ ಕೂಡಿಬರುತ್ತದೆ.