ಬೆಂಗಳೂರು: ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ, ದೇಹ, ಮನಸ್ಸು ಶುದ್ಧಿಯಾಗಿರಬೇಕು. ದಶವಿಧದಲ್ಲಿ ಮಡಿಯಾಗಿ ಪ್ರಾರ್ಥನೆ ಮಾಡಿದರೆ ಭಗವತ್ಕೃಪೆಗೆ ಪಾತ್ರರಾಗಬಹುದು. ಅವು ಯಾವುವು ನೋಡೋಣ.