ಬೆಂಗಳೂರು: ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯ ಬೇಗನೇ ಒತ್ತಡಕ್ಕೊಳಗಾಗುತ್ತಾನೆ. ಹಾಗೆಯೇ ಮಾನಸಿಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಹೀಗಾಗಿ ಮನಸ್ಸಿಗೆ ಧೈರ್ಯ, ಆತ್ಮವಿಶ್ವಾಸ ತುಂಬಬೇಕಾದರೆ ಧಾರ್ಮಿಕವಾಗಿ ಏನು ಮಾಡಬೇಕು ಗೊತ್ತಾ?