ಬೆಂಗಳೂರು: ನಾವು ಸ್ನಾನ ಮಾಡುವ ನೀರು ಗಂಗೆ, ಗೋದಾವರಿ, ಕಾವೇರಿಯಷ್ಟೇ ಪವಿತ್ರ. ಈ ಪವಿತ್ರ ನದಿಗಳನ್ನು ಪ್ರಾರ್ಥಿಸಿಕೊಂಡು ಸ್ನಾನ ಮಾಡುವುದರಿಂದ ಭವರೋಗಾದಿಗಳು ನಿವಾರಣೆಯಾಗುತ್ತವೆ.