ಬೆಂಗಳೂರು: ಒಬ್ಬೊಬ್ಬ ದೇವರಿಗೆ ಒಂದೊಂದು ವಸ್ತುಗಳು ಪ್ರಿಯ. ಗಣೇಶ ಮೋದಕ ಪ್ರಿಯ, ಮಹಾವಿಷ್ಣುವಿನ ಆರಾಧನೆಗೆ ತುಳಸಿ ಬೇಕು ಎನ್ನಲಾಗುತ್ತದೆ. ಹಾಗೇ ಶಿವನನ್ನು ಅರ್ಚಿಸಲು ಬಿಲ್ವ ಪತ್ರೆ ಬೇಕೇ ಬೇಕು.