ಬೆಂಗಳೂರು: ದಿನಕ್ಕೆ ಅಂತ್ಯ ಹಾಡುವ ವೇಳೆ ಸಾಯಂಕಾಲ. ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ದೈನಂದಿನ ಕೆಲಸಕ್ಕೆ ಕೊನೆ ಬೀಳುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಸಂಧ್ಯಾವಂದನೆ ಮಾಡುವುದು ನಮ್ಮ ರೂಢಿ.