ಬೆಂಗಳೂರು: ಕೊರೋನಾವೈರಸ್ ಬಗ್ಗೆ ಜನರಲ್ಲಿ ಅನೇಕ ಆತಂಕಗಳಿವೆ. ಮಾಮೂಲು ಜ್ವರ ಬಂದರೂ ನನಗೆ ಕೊರೋನಾ ತಗುಲಿದೆಯೇನೋ ಎಂದು ಆತಂಕಪಡುವಂತಾಗಿದೆ. ಜನರ ಈ ಆತಂಕಗಳಿಗೆ ಉತ್ತರಿಸಲು ರಾಜ್ಯ ಸರ್ಕಾರ ‘ಆಪ್ತಮಿತ್ರ’ನ ಲಾಂಚ್ ಮಾಡಿದೆ.