ಬೆಂಗಳೂರು: ಲಾಕ್ ಡೌನ್ ಆದ ಬಳಿಕ ಹಲವರು ಸಮಾಜ ಸೇವಕರಾಗಿದ್ದಾರೆ. ತಾವೇ ಆಹಾರ ತಯಾರಿಸಿ ಬಡವರಿಗೆ ಹಂಚುವ ಕೆಲಸವನ್ನು ಕೆಲವರು ನಿಷ್ಠೆಯಿಂದ ಮಾಡಿದರೆ ಮತ್ತೆ ಕೆಲವರು ಪ್ರಚಾರಕ್ಕಾಗಿಯೋ ವೈಯಕ್ತಿಕ ಹಿತಕ್ಕಾಗಿಯೋ ಮಾಡುತ್ತಿದ್ದಾರೆ. ಒಟ್ಟಾರೆ ಆಹಾರ, ಸಾಮಗ್ರಿ ಹಂಚುವುದು ಕೆಲವರಿಗೆ ಫ್ಯಾಶನ್ ಆಗಿಬಿಟ್ಟಿದೆ.ಉಚಿತ ಸಿಗುತ್ತದೆ ಎಂದರೆ ನಾವು ಹಿಂದೆ ಮುಂದೆ ನೋಡದೇ ಕ್ಯೂ ನಿಂತು ಪಡೆಯುವುದು ಸಹಜ. ಆದರೆ ಈ ರೀತಿ ಮಾಡಿ ಇಲ್ಲದ ಅಪಾಯವನ್ನು ಮೈಮೇಲೆಳೆದುಕೊಳ್ಳಬೇಡಿ.ಆಹಾರ ನೀಡುವವರು ಯಾರು, ಅವರ