ನವದೆಹಲಿ: ಕೊರೋನಾದಿಂದಾಗಿ ವಿಮಾನಗಳ ಹಾರಾಟ ಸ್ತಬ್ಧವಾಗಿ ತಿಂಗಳೇ ಕಳೆದಿವೆ. ಇದರ ನಡುವೆ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಹೇಳಿಕೆಯೊಂದನ್ನು ನೀಡಿದ್ದಾರೆ.