ಇಸ್ಲಾಮಾಬಾದ್: ಕೊರೋನಾ ವೈರಸ್ ಮಹಾಮಾರಿ ಪಾಕಿಸ್ತಾನದಲ್ಲೂ ತಾಂಡವವಾಡುತ್ತಿದೆ. ಇದರಿಂದಾಗಿ ದಿನಗೂಲಿ ನಂಬಿದ ಕಾರ್ಮಿಕರ ಬದುಕು ಹೀನಾಯವಾಗಿದೆ. ಇಂತಹ ಬಡವರ ನೆರವಿಗೆ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಧಾವಿಸಿದ್ದಾರೆ.