ಪಿಎಂ ನರೇಂದ್ರ ಮೋದಿ ಮಾರಕ ರೋಗವಾಗಿರುವ ಕೊರೊನಾ ವೈರಸ್ ತಡೆಗೆ ಜನತಾ ಕರ್ಫ್ಯೂ ಗೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಏತನ್ಮಧ್ಯೆ ಸಿಎಂ ಕೂಡಾ ಜನತಾ ಕರ್ಫ್ಯೂವನ್ನು ತಪ್ಪದೇ ಆಚರಿಸಬೇಕು ಎಂದಿದ್ದಾರೆ.