ಕೊಲಂಬೋ: 2011 ರಲ್ಲಿ ಭಾರತ ಮತ್ತು ನೆರೆಯ ರಾಷ್ಟ್ರಗಳಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಆದರೆ ಆ ಫೈನಲ್ ಮೊದಲೇ ಫಿಕ್ಸ್ ಆಗಿತ್ತಂತೆ!ಹಾಗಂತ ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಆ ದಿನ ಏನಾಗಿತ್ತು ಎಂಬುದನ್ನು ನಾನು ಹೇಳಲಾರೆ. ಆದರೆ ಸತ್ಯ ಒಂದು ದಿನ ಹೇಳಿಯೇ ತೀರುತ್ತೇನೆ. ಹಾಗಾಗಿ ಈ ಪಂದ್ಯದ ಬಗ್ಗೆ