ಬೆಂಗಳೂರು: ಎಬಿಡಿ ವಿಲಿಯರ್ಸ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿತ್ತು. ಹೊಡೆಬಡಿಯ ಆಟಗಾರನನ್ನು ಮತ್ತೆ ಆರ್ ಸಿಬಿ ಪರ ಆಡುವುದನ್ನು ನೋಡಲಾಗದು ಎಂದು ನಿರಾಸೆಯಲ್ಲಿದ್ದವರಿಗೆ ಈಗ ಸಿಹಿ ಸುದ್ದಿ ಕಾದಿದೆ.