ಬೆಂಗಳೂರು: ವೇಗಿ ಭುವನೇಶ್ವರ್ ಕುಮಾರ್ ಪದೇ ಪದೇ ಗಾಯಗೊಂಡ ಪ್ರಕರಣದಿಂದಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಕೇಂದ್ರದ ಕುರಿತು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಬಿಸಿಸಿಐ ಇದರ ಬಗ್ಗೆ ಗಮನಹರಿಸಲು ಮುಂದಾಗಿದೆ.