ಮುಂಬೈ: ಕೇಂದ್ರ ಸರ್ಕಾರ ಲಾಕ್ ಡೌನ್ 4 ರಲ್ಲಿ ಕ್ರೀಡಾಂಗಣ ತೆರೆಯಲು ಅವಕಾಶ ನೀಡಿದೆದಯಾದರೂ ಬಿಸಿಸಿಐ ಅವಸರದಲ್ಲಿ ತೀರ್ಮಾನಕ್ಕೆ ಬರದೇ ಇರಲು ನಿರ್ಧರಿಸಿದೆ.