ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದಿನಿಂದ ಟಿ20 ಸರಣಿ ಆರಂಭವಾಗುತ್ತಿದ್ದು ಮೊದಲ ಪಂದ್ಯ ಅಸ್ಸಾಂನ ಗುವಾಹಟಿ ಮೈದಾನದಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಗೈರಾಗಿರುವುದರಿಂದ ಆರಂಭಿಕರಾಗಿ ತಂಡಕ್ಕೆ ವಾಪಸ್ ಆಗಿರುವ ಶಿಖರ್ ಧವನ್ ಜತೆ ಕೆಎಲ್ ರಾಹುಲ್ ಅವಕಾಶ ಪಡೆಯಲಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ರನ್ ಗಳಿಸುವ ಹೊಣೆಗಾರಿಕೆ ಕೊಹ್ಲಿ ಮೇಲೆ ಹೆಚ್ಚಾಗಲಿದೆ.ಅತ್ತ ಶ್ರೀಲಂಕಾ ಟೀಂ ಇಂಡಿಯಾಗೆ ಹೋಲಿಸಿದರೆ ದುರ್ಬಲವೆನಿಸಿದರೂ ಟಿ20 ಕ್ರಿಕೆಟ್ ನಲ್ಲಿ ಯಾರು ಬೇಕಾದರೂ ಮೇಲುಗೈ